ಮುಂಬಯಿಯ ಆಮ್ಮೀ ರಂಗಕರ್ಮಿ ಕೊಂಕಣಿ ನಾಟಕ ತಂಡದವರಿಂದ ಬೆಂಗಳೂರಿನ ನಲ್ಲಿ 'ಲಗ್ನಾ PISSCHE' ನಾಟಕ

ಮುಂಬಯಿಯ ಆಮ್ಮೀ ರಂಗಕರ್ಮಿ ಕೊಂಕಣಿ ನಾಟಕ ತಂಡದವರಿಂದ ಬೆಂಗಳೂರಿನ ನಲ್ಲಿ 'ಲಗ್ನಾ  PISSCHE'  ನಾಟಕ

     ಮುಂಬಯಿ ಅ 8.ಬೆಂಗಳೂರಿನ  ಕಾಶೀ ಮಠ, ಮಲ್ಲೇಶ್ವರಂ ದಲ್ಲಿ, ಕಾಶೀ ಮಠಾಧಿಪತಿ, ಸಯಮಿಂದ್ರ ತೀರ್ಥ ಸ್ವಾಮೀಜಿಯವರ ಸಮ್ಮುಖ 'ಆಮ್ಮಿ ರಂಗಕರ್ಮಿ ' ನಾಟಕ ಸಂಸ್ಥೆಯ ' LAGNA PISSCHE '  ನಾಟಕ ಪ್ರಸ್ತುತಿ.


ಮುಂಬಯಿಯ ಆಮ್ಮೀ ರಂಗಕರ್ಮಿ ಕೊಂಕಣಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ  ಅತಿ ಹೆಮ್ಮೆಯ ಕೊಂಕಣಿ ಹಾಸ್ಯ ಪ್ರಧಾನ ಸಂಗೀತ ನಾಟಕ ' ಲಗ್ನಾ pissche' ಯ ಪ್ರಥಮ ಪ್ರದರ್ಶನವು ಬೆಂಗಳೂರಿನ ಕಾಶೀ ಮಠದ ಶಾಖೆ, ಮಲ್ಲೇಶ್ವರಂ ( ಸ್ವ ಮಠ ) ದಲ್ಲಿ ಶೋಭ ಕೃತ ಸಂವತ್ಸರದ ಚಾತುರ್ಮಾಸ್ಯ ವ್ರತವನ್ನು ಆಚರಿಸುತ್ತಿರುವ ಕಾಶೀ ಮಠಾಧಿಪತಿ ಪರಮ ಪೂಜ್ಯ ಶ್ರೀಮದ್ ಸಯಮಿಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ  14.10.2023 ರಂದು ಸಾಯಂಕಾಲ 6 ಘಂಟೆಗೆ ಪ್ರಸ್ತುತ ಪಡಿಸಲಾಗುವುದು.


ಪ್ರಖ್ಯಾತ ಕೊಂಕಣಿ ನಾಟಕಕಾರ ಹಾಗೂ ಲೇಖಕರಾದ ಬಾಲಕೃಷ್ಣ ಪುರಾಣಿಕ್, ಕಾಸರ್ಕೊಡ್ ಇವರ ಜೀವಮಾನದ ಅತಿ ಶ್ರೇಷ್ಠ ಕೃತಿ ಇದು ಆಗಿರುತ್ತದೆ. ಈ ನಾಟಕವನ್ನು ಲಿಮ್ಕಾ ಖ್ಯಾತಿ Dr Chandashekhar Shenoy ಇವರು ಅತ್ಯುತ್ತಮವಾಗಿ ನಿರ್ದೇಶಿಸಿದ್ದಾರೆ.

ಪಾತ್ರವರ್ಗದಲ್ಲಿ ಖ್ಯಾತ ಕೊಂಕಣಿ ಕನ್ನಡ ರಂಗಭೂಮಿ ಕಲಾವಿದ ಕನ್ನಡಿಗ ಕಲಾವಿದರ ಪರುಷತ್ತು ಮಹಾರಾಷ್ಟ್ರದ ಉಪಾಧ್ಯಕ್ಷ ಕಮಲಾಕ್ಷ ಸರಾಫ್, ಸಾರಸ್ವತ ಸಮಾಜದ ಹಾಸ್ಯ ಕಲಾವಿದ ಹರೀಶ್ ಚಂದಾವರ್,  ಹಿರಿಯ ಕಲಾವಿದ ವೆಂಕಟೇಶ್ ಶೆಣೈ, ನುರಿತ ಕೊಂಕಣಿ ಯಕ್ಷಗಾನ ಕಲಾವಿದೆ ಅಕ್ಷತಾ ಕಾಮತ್, ಜನಪ್ರಿಯ ನಟ ಪ್ರಮೋದ್ ಮಲ್ಯ ಹಾಗೂ ಕೃಷ್ಣ ಚಂದಾವರ್ ಅಭಿನಯಿಸಲಿದ್ದಾರೆ.
 ಪಾನೆ ಮಂಗಳೂರು ದಯಾನಂದ್ ಪೈ ( karyadhyaksha Chaturnas samiti, bengaluru
ivara ಸೌಜನ್ಯದ ಮೇರೆಗೆ ನಾಟಕ ಪ್ರಸ್ತುತ ಪಡಿಸಲಾಗುವುದು.
ಕೃಷ್ಣ ಚಂದಾವರರ ಸಂಗೀತ ನಿರ್ದೇಶನ ದಲ್ಲಿ ನಾಟಕ ಪ್ರದರ್ಶನ ಗೊಳ್ಳುವದು.
ದ್ವನಿ, ಬೆಳಕು ಹಾಗೂ ರಂಗ ಸಜ್ಜಿಕೆ ಸುಧಾಕರ್ ಭಟ್ ಇವರದ್ದು.
Production Team - N S Kamath, TV Shenoy & Sudhakar Bhat ಎಂದು ತಂಡದ ಕಲಾವಿದ ಸಮಾಜ ಸೇವಕ    ಕಮಲಾಕ್ಷ ಸರಾಫ್ ಪತ್ರಿಕೆ ಪ್ರಕಟಣೆ ತಿಳಿಸಿದರೆ 

No comments

Powered by Blogger.