ಭಾರತ್ ಬ್ಯಾಂಕ್ ನ ನೂತನ ನಿರ್ದೇಶಕರಾಗಿ ಉದ್ಯಮಿ, ಸಂಘಟಕ ನಾರಾಯಣ ಸುವರ್ಣ ಆಯ್ಕೆ.

ಭಾರತ್ ಬ್ಯಾಂಕ್ ನ ನೂತನ ನಿರ್ದೇಶಕರಾಗಿ ಉದ್ಯಮಿ, ಸಂಘಟಕ
 ನಾರಾಯಣ ಸುವರ್ಣ ಆಯ್ಕೆ.

ಭಾರತ್ ಬ್ಯಾಂಕ್ ನ  2023-28 ರ ಸಾಲಿನ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜಯ ಸುವರ್ಣ ಬಣದ ನಾರಾಯಣ ಸುವರ್ಣ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.

ಯುವ ಉದ್ಯಮಿಯಾಗಿರುವ ನಾರಾಯಣ ಸುವರ್ಣ ಅವರು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲೂ ಸಕ್ರಿಯರಾಗಿರುವರು.

ಇದೀಗ ತುಳು-ಕನ್ನಡಿಗರ ಹೆಮ್ಮೆಯ ಬ್ಯಾಂಕ್ ಆಗುರುವ ಭಾರತ್ ಬ್ಯಾಂಕ್ ನ ನಿರ್ದೇಶಕರಾಗಿ ಚುನಾಯಿತರಾಗಿರುವ ಅವರಿಗೆ ಹಾರ್ಥಿಕ ಅಭಿನಂದನೆಗಳು.

No comments

Powered by Blogger.