Showing posts with label ಪ್ರಕಟಣೆ. Show all posts
Showing posts with label ಪ್ರಕಟಣೆ. Show all posts

ಅ 21.ಭಾಯಂದರಿನ ಮೂಕಾಂಬಿಕಾ ಶಾಂತ ದುರ್ಗೆಗೆ ನವರಾತ್ರಿಯ ಸಂಭ್ರಮದ ವಿಶೇಷ ಪೂಜೆ

October 19, 2023
 ಭಾಯಂದರ್ ಪೂರ್ವದಲ್ಲಿ ಅನಾದಿ ಕಾಲದಿಂದ ನೆಲೆ ನಿಂತು ಭಕ್ತರ ಇಷ್ಟಾರ್ಥಗಳನ್ನು  ಸಕಾಲದಲ್ಲಿ ಈಡೇರಿಸುವ  ಶ್ರೀ ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ಶರಧಿಯ ನವ...Read More

ಆ 15 ರಿಂದ 24 ರ ವರಗೆ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಶರನ್ನವರಾತ್ರಿ

October 13, 2023
ಜೋಗೇಶ್ವರಿ ಪೂರ್ವ ಇತಿಹಾಸ ಪ್ರಸಿದ್ಧ ಗುಹೆಯ ಸಮೀಪದ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ,ಈ ಬಾರಿಯೂ ಶರನ್ನವರಾತ್ರಿ ಹಾಗೂ ವಿಜಯದಶಮ...Read More

ಅ.15 ರಿಂದ 24ರ ತನಕ ಶ್ರೀ ಕ್ಷೇತ್ರ ಉಮಾಮಹೇಶ್ವರೀ ದೇವಸ್ಥಾನ, ಜರಿಮೆರಿ ಯಲ್ಲಿ ನವರಾತ್ರಿ, ದಸರಾ ಮಹೋತ್ಸವ

October 13, 2023
 ಕುರ್ಲಾ ಪಶ್ಚಿಮದ ಜರಿಮೆರಿಯ ಶ್ರೀ ಕ್ಷೇತ್ರ ಉಮಾಮಹೇಶ್ವರೀ ದೇವಸ್ಥಾನದಲ್ಲಿ 15 -10 - 2023 ರಿಂದ 24 - 10 - 2023 ರ ತನಕ  ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ಜರಗ...Read More

ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನ -; ಅಕ್ಟೋಬರ್ 15 ರಿಂದ 17ರ ತನಕ ಜೀರ್ಣೋದ್ಧಾರ ನಿಧಿ ಸ್ಥಾಪನೆ-ಮುಷ್ಟಿ ಕಾಣಿಕೆ ಸಮರ್ಪಣೆ , ಮಹಾಸಂಕಲ್ಪ .

October 13, 2023
 ಕಾಪು ಸೀಮೆಯ ಆರಾಧ್ಯ ದೇವತೆ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಸುತ್ತಪೌಳಿಯ ಜೀರ್ಣೋದ್ಧಾರದ ಪ್ರಯುಕ್ತ ಅಕ್ಟೋಬರ್ 15 ರಂದು ಜೀರ್ಣೋದ್ಧಾರದ ನಿಧಿ ಸ್ಥಾಪನೆ...Read More

ಆ 15 ರಿಂದ 25 ರ ವರಗೆ ಶಹಾಡ್ ಶ್ರೀ ಮೂಕಾಂಬಿಕಾ ದೇವೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

October 12, 2023
 ಆ 15 ರಿಂದ 25 ರ ವರಗೆ  ಶಹಾಡ್ ಶ್ರೀ ಮೂಕಾಂಬಿಕಾ ದೇವೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಕಲ್ಯಾಣ್, ಶಹಾಡ್ ಬಿರ್ಲಾ ಗೇಟ್ ನ ಶ್ರೀ ಮೂಕಾಂಬಿಕಾ ...Read More

ಅ.15. ಭಾಯಂದರ್ ಅಯ್ಯಪ್ಪ ಆರಾಧನಾ ಭಕ್ತ ಮಂಡಳಿಯ ವಾರ್ಷಿಕ ಮಹಾಸಭೆ.

October 12, 2023
ಮುಂಬಯಿ, ಅ.12. ಭಾಯಂದರ್ ಪೂರ್ವದ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಳಿಯ ವಾರ್ಷಿಕ ಮಹಾಸಭೆಯು ಆದಿತ್ಯವಾರ ಅ.15ರಂದು ಸಾಯಂಕಾಲ 5 ಗಂಟೆಗೆ ಸರಿಯಾಗಿ ನವಘರ್ ...Read More

"ಸತ್ಯ ಶ್ಯಾಮಾಲಂ ವಂದೇ ಮಾತರಂ" ವಿಶಿಷ್ಟ ಕಾರ್ಯಕ್ರಮದೊಂದಿಗೆ ಐಲೇಸಾ ದಿಂದ ಇಸ್ರೋ ವಿಜ್ಞಾನಿ , ಕವಿ ಸಿ.ಆರ್.ಸತ್ಯ ಅವರ ಪತ್ನಿ ಶ್ಯಾಮಲಾ ಸತ್ಯ ಅವರಿಗೆ , ತಾ 15.10 ರಂದು ಗೌರವ ನಮನ.

October 12, 2023
"ಸತ್ಯ ಶ್ಯಾಮಾಲಂ ವಂದೇ ಮಾತರಂ" ವಿಶಿಷ್ಟ ಕಾರ್ಯಕ್ರಮದೊಂದಿಗೆ ಐಲೇಸಾ ದಿಂದ  ಇಸ್ರೋ ವಿಜ್ಞಾನಿ ,  ಕವಿ ಸಿ. ಆರ್. ಸತ್ಯ ಅವರ ಪತ್ನಿ ಶ್ಯಾಮಲ...Read More

ಆ 15 ರಿಂದ 24 ರ ವರಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ ಯಲ್ಲಿ 59 ನೇ ಸಾರ್ವಜನಿಕ ಶರನ್ನವರಾತ್ರೋತ್ಸವ.

October 11, 2023
ಆ 15 ರಿಂದ 24 ರ ವರಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ ಯಲ್ಲಿ 59 ನೇ ಸಾರ್ವಜನಿಕ ಶರನ್ನವರಾತ್ರೋತ್ಸವ. ಪಶ್ಚಿಮ ವಿಭಾಗ ಸಾರ್...Read More

ಅ.29.ವಿದ್ಯಾದಾಯಿನಿ ಸಭಾದ ಶತಮಾನೋತ್ಸವ ಸಮಾರಂಭ. ತುಳು ಕನ್ನಡಿಗರಿಂದ ಜಾನಪದ ನೃತ್ಯ ಸ್ಪರ್ಧೆಗೆ ಆಹ್ವಾನ.

October 11, 2023
ಅ.29.ವಿದ್ಯಾದಾಯಿನಿ ಸಭಾದ ಶತಮಾನೋತ್ಸವ ಸಮಾರಂಭ. ತುಳು ಕನ್ನಡಿಗರಿಂದ ಜಾನಪದ ನೃತ್ಯ ಸ್ಪರ್ಧೆಗೆ ಆಹ್ವಾನ.  ಮುಂಬಯಿ. ಸೆ.9. ಮುಂಬಯಿಯ ಪ್ರತಿಷ್ಠಿತ ಕೆನರಾ...Read More

ಅಕ್ಟೋಬರ್ 15ರಿಂದ 24ರ ವರೆಗೆ ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ.

October 10, 2023
ಅಕ್ಟೋಬರ್ 15ರಿಂದ 24ರ ವರೆಗೆ ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ  ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ.  ಡೊಂಬಿವಲಿ ಪಶ್ಚಿಮದ ಗೋಪಿನಾಥ್ ಚೌಕ್ ಬ...Read More

ಆ 15 ರಿಂದ 24 ರ ವರಗೆ ಶ್ರೀ ಜಗದಂಬ ಸೇವಾ ಸಮಿತಿ, ವಿಕ್ರೋಲಿ ಯಲ್ಲಿ 54 ನೇ ಸಾರ್ವಜನಿಕ ನವರಾತ್ರಿ ಮಹೋತ್ಸವ.

October 09, 2023
  ವಿಕ್ರೋಲಿ ಪೂರ್ವ ಟ್ಯಾಗೋರ್ ನಗರದ ಶ್ರೀ ಜಗದಂಬ ಸೇವಾ ಸಮಿತಿಯಲ್ಲಿ ವರ್ಷಾಂಪ್ರತೀ ನಡೆದು ಬರುವ ಮಹೋತ್ಸವದ ಅಂಗವಾಗಿ ಈ ವರ್ಷದ ನವರಾತ್ರಿ ಮಹೋತ್ಸವವು ಆಕ್...Read More

ನಾಳೆ ನೆರುಲ್ ಶ್ರೀ ಬಾಲಾಜಿ ಮಂದಿರಕ್ಕೆ ಶ್ರೀ ಸುಗುಣೇಂದ್ರ ಸ್ವಾಮೀಜಿಯವರು ಬೇಟಿ

October 07, 2023
ನಾಳೆ ನೆರುಲ್  ಶ್ರೀ ಬಾಲಾಜಿ  ಮಂದಿರಕ್ಕೆ   ಶ್ರೀ ಸುಗುಣೇಂದ್ರ  ಸ್ವಾಮೀಜಿಯವರು ಬೇಟಿ   ನವಿಮುಂಬಯಿಅ 7.ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ...Read More

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ - ಆಕ್ಟೊಬರ್ 7 ರಂದು ದುಬೈ ಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ವಿಚಾರ ಸಂಕೀರಣ.

October 06, 2023
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ -   ಆಕ್ಟೊಬರ್ 7 ರಂದು ದುಬೈ ಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ವಿಚಾರ ಸಂಕೀರಣ. Thonse Jayakrishna...Read More
Powered by Blogger.