ಭಾರತ್ ಬ್ಯಾಂಕ್ ಚುನಾವಣೆ : ಜಯ ಸಿ. ಸುವರ್ಣ ಬಣಕ್ಕೆ ಭರ್ಜರಿ ಜಯ : ವಿಡಿಯೋ


ಭಾರತ್ ಬ್ಯಾಂಕ್ ಚುನಾವಣೆ : ಜಯ ಸಿ. ಸುವರ್ಣ ಬಣಕ್ಕೆ ಭರ್ಜರಿ ಜಯ :  ವಿಡಿಯೋ 
ಚಿತ್ರ : ಯೋಗೀಶ್ ಪುತ್ರನ್, ವರದಿ : ವಾಣಿ ಪ್ರಸಾದ್



 

ಭಾರತ್  ಬ್ಯಾಂಕ್ ಆಡಳಿತ ಮಂಡಳಿ  ಚುನಾವಣೆ. ಜಯಭೇರಿ  ಗಳಿಸಿದ  ಜಯ ಸುವರ್ಣ  ಪನೆಲ್.   


ಜಯ ಸುವರ್ಣ ಪನೆಲ್ ನ ಎಲ್ಲಾ ಜಯಶಾಲಿ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳ ವಿವರ :

ಅಮೀನ್ ಸೋಮನಾಥ್ ಬಾಬು 8382 ,
 ಕೋಟ್ಯಾನ್ ಜಯ ಐತಪ್ಪ 8124, 
ಕೋಟ್ಯಾನ್ ಅಶೋಕ್ ಮುತ್ತಪ್ಪ 8105 , 
ಸುವರ್ಣ ಸೂರ್ಯಕಾಂತ್ ಜಯ 8013 , 
ಪೂಜಾರಿ ಗಂಗಾಧರ ಜಾರಪ್ಪ 7954 ,
 ಸಾಲ್ಯಾನ್ ಭಾಸ್ಕರ ಮುದ್ದು 7947, 
ಪೂಜಾರಿ ಚಂದ್ರಶೇಖರ್ ಸೋಮಪ್ಪ 7878 , 
ಪೂಜಾರಿ ನಿರಂಜನ್ ಲಕ್ಷ್ಮಣ್ 7853, 
ಪೂಜಾರಿ ನರೇಶ್ ಕೃಷ್ಣ 7848 ,
 ಪೂಜಾರಿ ಗಣೇಶ್ ದೇಜು 7813 , 
ಪೂಜಾರಿ ಸಂತೋಷ್ ಕಾಂತಪ್ಪ 7793 , 
ಪೂಜಾರಿ ಹರೀಶ್ ವಿಟಲ್ 7767, 
ಸುವರ್ಣ ನಾರಾಯಣ ಲೋಕಯ್ಯ 7734, 
ಪೂಜಾರಿ ದಯಾನಂದ ರಾಜು 7728, 
ಪೂಜಾರಿ ಮೋಹನ್ದಾಸ್ ಗಿರಿಯ  7723, 
ಸುವರ್ಣ ಕಾರ್ನಾಡ್ ನಾರಾಯಣ್ 7720, 
ಸುವರ್ಣ ಸುರೇಶ್ ಬೇಜಾ 7445.
 

 Bangera Asha Rajesh  = 6916

 Salian Jayalaxmi Premananda  = 6770 





         ಮುಂಬೈ: ಮಹಾರಾಷ್ಟ್ರದ  ಮಣ್ಣಿನ ಲ್ಲಿ  ಬಿಲ್ಲವರ ಸಮಾಜದ ಹೆಗ್ಗುರುತಾದ, ತುಳು, ಕನ್ನಡಿಗರ  ಹೆಮ್ಮೆಯ ಭಾರತ್ ಬ್ಯಾಂಕ್ ನ  ಆಡಳಿತ ಮಂಡಳಿಯ  ಚುನಾವಣೆ ಯು  ಅಕ್ಟೋಬರ್ 2 ರಂದು  ನಡೆದಿತ್ತು.        
       ಇಂದು (ಅ.4) ಬೆಳಿಗ್ಗೆಯಿಂದ ರಾತ್ರಿ  ತನಕ ಮತ ಎಣಿಕೆ ನಡೆದು, ಜಯ ಸುವರ್ಣ ಪನೆಲ್  ಬಿಲ್ಲವರ ಅಸೋಸಿಯೆಶ್ಶನ್  ಪನೆಲ  ಎದುರು  ವಿಜಯಿಯಾಯಿತು. 
    
ಒಟ್ಟು 5 ಸುತ್ತಿನ ಮತ ಎಣಿಕೆ ನಡೆದಿದ್ದು, ಮೊದಲ ಸುತ್ತಿನಿಂದಲೇ ಜಯ ಸುವರ್ಣ ಪನೆಲ್ ನ ಎಲ್ಲ ಅಭ್ಯರ್ಥಿಗಳು ಅಧಿಕ ಮತ ಗಳಿಸಿ ಮುಂದಿದ್ದರು.

ಕೊನೆಯ ಸುತ್ತಿನ ಮತ ಎಣಿಕೆ ಮುಗಿದಾಗ ಜಯ ಸುವರ್ಣ ಪ್ಯಾನೆಲ್ ನ ಹೆಚ್ಚಿನ ಅಭ್ಯರ್ಥಿಗಳು 1500 ಕ್ಕೂ ಅಧಿಕ ಮತಗಳ ಅಂತರದಿಂದ ವಿಜಯಶಾಲಿ ಆದರು.

ಭಾರತ್ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಈ ಬಾರಿ ಜಯ ಸುವರ್ಣ ಹಾಗೂ ಬಿಲ್ಲವರ ಏಸೋಸಿಯೇಷನ್ ಪ್ಯಾನೆಲ್ ನ ನಡುವೆ ನೇರ ಸ್ಪರ್ಧೆ ಏರ್ಪಟ್ಟು ,ಎಲ್ಲರಲ್ಲೂ ಅತೀವ ಕುತೂಹಲ ಮೂಡಿಸಿತ್ತು. 

ಚುನಾವಣಾ ಫಲಿತಾಂಶ ಘೋಷಿತವಾದಂತ್ತೆ, ಜಯ ಸುವರ್ಣ ಅಭಿಮಾನಿ ಬಳಗ, ಹಿತೆಷಿಗಳು, ಸಮಾಜ ಬಾಂಧವರು ಜಯ ಸುವರ್ಣ ಪನೆಲ್ ನ ನಾಯಕ ಸೂರ್ಯಕಾಂತ ಜೆ. ಸುವರ್ಣ ಹಾಗೂ ಜಯಶಾಲಿಯಾದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಿದರು.

No comments

Powered by Blogger.