ಶ್ರೀ ಮಹಾವಿಷ್ಣು ಮಂದಿರ, ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ ಇದರ ಆಶ್ರಯದಲ್ಲಿ - ಅಕ್ಟೋಬರ್. 08 ರಂದು ದಾಸರ ಭಜನಾ ಸ್ಪರ್ಧೆ.

ಶ್ರೀ ಮಹಾವಿಷ್ಣು ಮಂದಿರ, ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ 
ಡೊಂಬಿವಲಿ ಇದರ ಆಶ್ರಯದಲ್ಲಿ  - ಅಕ್ಟೋಬರ್. 08  ರಂದು
 ದಾಸರ ಭಜನಾ ಸ್ಪರ್ಧೆ.

ಶ್ರೀ ಮಹಾವಿಷ್ಣು ಮಂದಿರ, ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ ಪೂರ್ವ,  ಇದರ ವತಿಯಿಂದ ಅ. 08  ರ ಭಾನುವಾರ ಶಿವಂ ( ಮೆಜಿಸ್ಟಿಕ್ ಬ್ಯಾಂಕ್ವೆಟ್ ಹಾಲ್)  NEAR L.I.C OFFICE, MIDC FIRE BRIGADE ROAD, DOMBIVLI EAST, ಸಭಾಗ್ರಹದಲ್ಲಿ ದಲ್ಲಿ ಮಧ್ಯಾಹ್ನ 12.30 ರಿಂದ  ದಾಸರ ಭಜನಾ ಸ್ಪರ್ಧೆ ನಡೆಯಲಿದೆ. 


ಭಜನಾ ಸ್ಪರ್ಧೆಗೆ ಚಾಲನೆಯನ್ನು , ಅತಿಥಿ ಗಣ್ಯರಾದ ಶ್ರೀ ರವಿ ಸುವರ್ಣ ( ಅಧ್ಯಕ್ಷರು : ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಡೊಂಬಿವಲಿ), ಶ್ರೀ ಪ್ರಭಾಕರ್ ಶೆಟ್ಟಿ ( ಹೋಟೆಲ್ ಅಂಬಿಕಾ ಡೊಂಬಿವಲಿ ), ಶ್ರೀ ಹರೀಶ್ ಡಿ ಶೆಟ್ಟಿ ( ಗೌರವ ಅಧ್ಯಕ್ಷರು :  ಶ್ರೀ ಜಗದಾಂಬ ಮಂದಿರ , ಡೊಂಬಿವಲಿ), ಶ್ರೀ ರವಿ ಪೂಜಾರಿ (ಹೋಟೆಲ್ ವರ್ಷ ಠಾಕುರ್ಲಿ) ಶ್ರೀ ಲಕ್ಷ್ಮಣ್ ಪೂಜಾರಿ (ಸಮಾಜ ಸೇವಕರು ) , ಶ್ರೀ ಮನೋಹರ್ ಮೆಂಡನ್ (ಸಮಾಜ ಸೇವಕರು ) ದಿವ್ಯ ಹಸ್ತ ದೊಂದಿಗೆ ಉದ್ಘಾಟನೆ ಗೊಳ್ಳಲಿದೆ. 
  
ಸಂಜೆ 6.30  ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ  ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ,    ಸಮಾಜ ಸೇವಕರಾದ ಶ್ರೀ ಸುಬ್ಬಯ್ಯ ಶೆಟ್ಟಿ, (ಸಮನ್ವಯಕರು , ಬಂಟರ ಸಂಘ ಮುಂಬೈ , ಭಿವಾಂಡಿ – ಕಲ್ಯಾಣ್- ಬದ್ಲಾಪುರ್ ವಲಯ )  ಅಶೋಕ್ ಶೆಟ್ಟಿ, (ಧರ್ಮದರ್ಶಿ ; ಪಚ್ಚಿಮ ವಿಭಾಗ ನವರಾತ್ರೋತ್ಸ್ಥವ ಮಂಡಳಿ , ಡೊಂಬಿವಲಿ ) ಸುಕುಮಾರ್ ಶೆಟ್ಟಿ, (ಕಾರ್ಯಾಧ್ಯಎಕ್ಷರು ಬಂಟರ ಸಂಘ ಮುಂಬೈ, ಡೊಂಬಿವಲಿ ವಲಯ ) ರವಿ ಸನಿಲ್, (ಜೊತೆ ಕಾರ್ಯದರ್ಶಿ , ಬಿಲ್ಲವರ ಅಸೋಸಿಯೇಷನ್ ಮುಂಬೈ ) ಆನಂದ್ ಶೆಟ್ಟಿ ಎಕ್ಕಾರ್, (ಮುಖ್ಯ ವ್ಯವಸ್ಥಾಪಕ ನಿರ್ದೇಶಕರು - ನೋವ ಕೆಮ್ ಇಂಡಸ್ಟ್ರೀಸ್ ಮುಂಬೈ )  ರಾಜೀವ್ ಭಂಡಾರಿ ,( ಕಾರ್ಯದ್ಯೆಕ್ಸರು , ಕ್ರೀಡಾ ಸಮಿತಿ , ಕರ್ನಾಟಕ ಸಂಘ ಡೊಂಬಿವಲಿ }ಚಂದ್ರಹಾಸ್ ಪಾಲನ್, ಕಾರ್ಯದ್ಯೆಕ್ಸರು ; ಬಿಲ್ಲವರ ಅಸೋಸಿಯೇಷನ್ ಮುಂಬೈ , ಡೊಂಬಿವಲಿ ಸ್ಥಳೀಯ ಸಮಿತಿ    ಉಪಸ್ಥಿತರಿರುವರು. 
 

ಇದೇ ಸಂದರ್ಭದಲ್ಲಿ  ಮಂದಿರದ ಸ್ಥಾಪಕ ಸದಸ್ಯರಾದ ಶ್ರೀ ರತ್ನಾಕರ್ ಬಂಗೇರ  ಇವರನ್ನು ಗಣ್ಯರ ಸಮ್ಮುಖ ದಲ್ಲಿ  ಸನ್ಮಾನಿಸಲಾಗುವುದು.                 

ಸನ್ಮಾನಿತರು : ಶ್ರೀ ರತ್ನಾಕರ್ ಬಿ.ಬಂಗೇರ

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ  ಎಂದು ತಿಳಿಸುವ ಆಡಳಿತ ಸಮಿತಿಯ ಅನುಮತಿಯ ಮೇರೆಗೆ ಮಂದಿರದ ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ ಯವರು  ವಿನಂತಿಸಿಕೊಂಡಿದ್ದಾರೆ.







No comments

Powered by Blogger.