ವಿವಶ..... October 28, 2023( ಇಲ್ಲಿಯವರೆಗೆ......) --------------------------------------------------------------- ಶೆಡ್ಡುಗಳಿಗೆ ಬಾಗಿಲು ಹೇಗಪ್ಪಾ ಅಂದರೆ ಡಾಂಬರು ಡಬ್ಬಗಳನ್ನು ಸೀಳಿ...Read More
ಬಂಗಾಳಿಗರ ದಸರಾ October 23, 2023------- ----------- ಶ್ರೀನಿವಾಸ ಜೋಕಟ್ಟೆ ------------- ನವರಾತ್ರಿಯ ಸಂದರ್ಭದಲ್ಲಿ ಅನೇಕ ಕಡೆ ಮಣ್ಣಿನ ದೇವಿಮೂರ್ತಿಯ ಸ್ಥಾಪನೆ ಮಾಡುತ್ತಾರೆ. ದೇಶದಲ್...Read More
ವಿವಶ..... October 21, 2023( ಇಲ್ಲಿಯವರೆಗೆ......) --------------------------------------------------------------- ಶಂಭುಶೆಟ್ಟಿ ಧಿಗ್ಗನೆದ್ದು ತರಗೆಲೆ ರಾಶಿಯೊಳಗಿದ್ದ ತಲವಾರನ್ನೆಳೆದ...Read More
ಅ 22. ಬಂಟರ ಸಂಘ ಮುಂಬೈ, ವಸಯಿ ದಹಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ನವರಾತ್ರಿ ಉತ್ಸವ, ಹರಿಕಥೆ, ಭಜನೆ ಸಂಕೀರ್ತನೆ. October 20, 2023 ವಸಯಿ ಅ 19. ಬಂಟರ ಸಂಘ ಮುಂಬಯಿ ವಸಯಿ ದಾಹಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಅ 22 ರಂದು ರವಿವಾರ ಮಧ್ಯಾಹ್ನ 2:30 ರಿಂದ ನಾಲಾಸೋಪಾರ ಪೂರ್ವ...Read More
ಸಮಾಜ ಸೇವಕ ದಿ. ಉದಯ ಹೆಗ್ಡೆ ಎಲಿಯಾಳಿ ಶ್ರದ್ಧಾಂಜಲಿ ಸಭೆ . October 20, 2023 ಇತ್ತೀಚೆಗೆ ನಿಧನರಾದ ಸಮಾಜ ಸೇವಕ, ಕರ್ನಾಟಕ ಸಂಘ ಮೀರಾ ರೋಡ್ ನ ಮಾಜಿ ಅಧ್ಯಕ್ಷ ದಿ. ಉದಯ ಹೆಗ್ಡೆ ಎಲಿಯಾಳಿ ಇವರ ಶ್ರದಾಂಜಲಿ ಸಭೆಯನ್ನು ಮೀರಾ ರೋಡ್, ಭಾಯಂದ...Read More
ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಗೆ ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ ಭೇಟಿ. October 20, 2023 ಚಿತ್ರ : ಸತೀಶ್ ಶೆಟ್ಟಿ. ಡೊಂಬಿವಲಿಯ ಪ್ರಸಿದ್ಧ ಧಾರ್ಮಿಕ ಸಂಸ್ಥೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯು 59ನೇ ನವರಾತ್ರಿ ಉತ್ಸವವನ್ನು ವಿ...Read More
ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಛೇರಿಯ ವತಿಯಿಂದ ರತನ್ ಪೂಜಾರಿ ಯವರಿಗೆ ಅಭಿನಂದನೆ. October 19, 2023 ಬಿಜೆಪಿ ಡೊಂಬಿವಲಿ ದಕ್ಷಿಣ ಭಾರತೀಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ರತನ್ ಪೂಜಾರಿ ಯವರಿಗೆ ಅಕ್ಟೋಬರ್19 ರ ಗುರುವಾರ ಬಿಲ್ಲವರ ಅಸೋಸಿಯೇಶನ್ ಮುಂಬಯಿ, ...Read More
ವಿಶ್ವಕಪ್ ಕ್ರಿಕೆಟ್ : ಮತ್ತೊಮ್ಮೆ ಮಿಂಚಿದ ಕೊಹ್ಲಿ, ಬಾಂಗ್ಲಾದ ಸದ್ದಡಗಿಸಿದ ಭಾರತ. October 19, 2023 ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಇಂದು ಭಾರತದ 5ನೇ ಪಂದ್ಯ ಬಾಂಗ್ಲಾದೇಶದ ವಿರುದ್ಧ ನಡೆದಿದ್ದು, ಭಾರತವು ಬಾಂಗ್ಲಾವನ್ನು 7 ವಿಕೆಟ್ ಗ...Read More
ಅ. 20 ರಂದು ತೋನ್ಸೆ ಶಂಕರ್ ಸುವರ್ಣರಿಗೆ ಶ್ರದ್ಧಾಂಜಲಿ ಸಭೆ October 19, 2023 ಮುಂಬಯಿ : ತೋನ್ಸೆ ಗರೋಡಿಯ ಮುಂಬಯಿ ಸಮಿತಿಯ ಗೌರವ ಅಧ್ಯಕ್ಷರಾಗಿ ಹಾಗೂ ಪ್ರಸ್ತುತ ತೋನ್ಸೆ ಗರೋಡಿ ಮುಂಬಯಿ ಸಮಿತಿಯ ಸೇವಾ ಟ್ರಸ್ಟ್ ನ ಸಲಹೆಗಾರರಾಗಿ ದುಡಿ...Read More
ಕಾಮೊಟೆ : ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ನವರಾತ್ರಿ ಉತ್ಸವ October 19, 2023 ನವಿ ಮುಂಬಯಿ ಅ 19 .ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ (ರಿ) ಕಾಮೊಟೆ ಇದರ ಶ್ರೀ ದುರ್ಗಾಪರಮೇಶ್ವರಿ ಮಂದಿರದ ಜೀರ್ಣೋದ್ಧಾರ ಪುನರ್ ಪ್ರತಿಷ್ಠೆ ಹಾಗ...Read More
ಅ 21.ಭಾಯಂದರಿನ ಮೂಕಾಂಬಿಕಾ ಶಾಂತ ದುರ್ಗೆಗೆ ನವರಾತ್ರಿಯ ಸಂಭ್ರಮದ ವಿಶೇಷ ಪೂಜೆ October 19, 2023 ಭಾಯಂದರ್ ಪೂರ್ವದಲ್ಲಿ ಅನಾದಿ ಕಾಲದಿಂದ ನೆಲೆ ನಿಂತು ಭಕ್ತರ ಇಷ್ಟಾರ್ಥಗಳನ್ನು ಸಕಾಲದಲ್ಲಿ ಈಡೇರಿಸುವ ಶ್ರೀ ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ಶರಧಿಯ ನವ...Read More
ನೈನ್ ಹ್ಯಾಂಡ್ಸ್ ಫೌಂಡೇಶನ್ ನ 6 ನೇ ವಾರ್ಷಿಕ ಮಹಾಸಭೆ. October 19, 2023 ಸಂಸ್ಥೆಯ ಸದಸ್ಯರಾಗಿ ಸಹಕಾರ ನೀಡಿ - ದಯಾನಂದ ಬಂಗೇರ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಒಂದು ಮಹತ್ತರ ಉದ್ದೇಶವಿಟ್ಟುಕೊಂಡು 2015ರ...Read More
ಅ.21: ಪೇಜಾವರ ಮಠದಲ್ಲಿಶ್ರೀ ಪುತ್ತೂರು ನರಸಿಂಹ ನಾಯಕ್ ಅವರಿಂದ ಭಕ್ತಿ ಸಂಗೀತ ಉಚಿತ ಕಾರ್ಯಕ್ರಮ October 19, 2023 ಮುಂಬಯಿ, ಅ.18 - ಭಕ್ತಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸರ ಪದಗಳ ಭಕ್ತಿ ಸಂಗೀತ ಕಾರ್ಯಕ್ರಮವು ಅ.2...Read More
ಅಯ್ಯೋ ವಿಧಿಯೇ… ದಸರಾಗೆ ಬಂದವರ ಮೇಲೆ ಹರಿದ ಕಾರು… ಮೃತಪಟ್ಟ ರೂಪಶ್ರೀ ಕುಲಾಲ್ ಅಂಬ್ರಾಡರಿ ಡಿಸೈನರ್. October 18, 2023 ಮಂಗಳೂರು: ದೇಶದ ಮೂಲೆ ಮೂಲೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಅದರಲ್ಲೂ ದಸರಾ ಹಬ್ಬಕ್ಕೆ ಜಗತ್ತಿನಲ್ಲಿ ಖ್ಯಾತಿ ಪಡೆದ ಕರ್ನಾಟಕದಲ್ಲಿ ಸಂತೋಷ ತುಸು ಹೆಚ್ಚ...Read More
ದುಬೈಯಲ್ಲಿ ಸಜ್ಜನ ಪ್ರತಿಷ್ಠಾನ ವತಿಯಿಂದ ಕನ್ನಡಿಗರ ಸಮ್ಮಿಲನ ಮತ್ತು ಸ್ನೇಹಕೂಟ October 18, 2023 ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಮತ್ತು ಬಿಎಫ್ಎ ಇದರ ಆಶ್ರಯದಲ್ಲಿ ದುಬೈಯಲ್ಲಿ ಸಜ್ಜನ ಸ್ನೇಹಕೂಟ ಮತ್ತು ಕನ್ನಡಿಗರ ಸಮ್ಮಿಲನ ಕಾರ್ಯಕ್ರಮ ಸೆ.13ರಂದು ದುಬೈಯ...Read More
ಅ 21. ವಸಯಿ ಕರ್ನಾಟಕ ಸಂಘಮಹಿಳಾ ಏಭಾಗದ ವತಿಯಿಂದ ಶಾರದಾ ಪೂಜೆ October 18, 2023 ವಸಯಿ ಅ 18. ವಸಯಿ ಕರ್ನಾಟಕ ಸಂಘ ಮಹಿಳಾ ಏಭಾಗದ ವತಿಯಿಂದ ಶಾರದಾ ಪೂಜೆ ಅ 21, ಶನಿವಾರ ಸ್ವಾಮಿ ನಾರಾಯಣ ಸಭಾಂಗಣ, ಒಂದನೇ ಮಹಡಿ, ಪಾರ್ವತಿ ಸಿನೇಮಾದ ಹಿಂ...Read More
ಆ. 22. ಖಾರ್ ದಾಂಡಾ ದಲ್ಲಿ "LAGNAA PISSCHE "ಎಂಬ ಸಂಗೀತಮಯ ನಾಟಕ ಪ್ರದರ್ಶನ. October 18, 2023 ಮುಂಬಯಿ ಅ . ಖಾರ ದಾಂಡಾ ದ ಶಂಕರ ಮೀಲ್ಸ್ ಕಂಪೊಂಡಿನ ದಾಂದೇಶ್ವರ್ ಮಂದಿರ ಬಳಿಯ ಶ್ರೀ ಭದ್ರಕಾಳಿ ಮಹಾಲಕ್ಷ್ಮಿ ದುರ್ಗಾ ಹೊನ್ನಮ್ಮ ಸೇವಾ ಸಮಿತಿಯ GSB ...Read More
ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಆರಂಭ. October 18, 2023 ಚಿತ್ರ : ಶಂಕರ್ ಸುವರ್ಣ. ಡೊಂಬಿವಲಿ ಪಶ್ಚಿಮದ ಗೋಪಿನಾಥ್ ಚೌಕ್ ಬಲಿ ಇರುವ ಯಕ್ಷಕಲಾ ಸಂಸ್ಥೆ ಸಂಚಾಲಿತ ಶ್ರೀ ಜಗದಂಬ ಮಂದಿರದಲ್ಲಿ ಅಕ್ಟೋಬರ್15 ರ ರವಿವಾರದ...Read More