ಸಾಫಲ್ಯ ಸೇವಾ ಸಂಘ ಮುಂಬೈ - ವಾರ್ಷಿಕ ಮಹಾಸಭೆ ಮತ್ತು ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ



ಮುಂಬಯಿ ಸೆ21. ನಗರದ ೮೩ ವರುಷದ ಹಿರಿಯ ಜಾತಿ ಸಂಸ್ಥೆಯಾದ ಸಾಫಲ್ಯ ಸೇವಾ ಸಂಘ ಮುಂಬೈ ಇದರ ವಾರ್ಷಿಕ ಮಹಾಸಭೆ ಸಪ್ಟಂಬರ್ ೨೪ ಸೆಪ್ಟೆಂಬರ್ ೨೦೨೩ ನೇ ಭಾನುವಾರ ಮದ್ಯಾನ ೩ ಘಂಟೆಗೆ ಸಂತಕ್ರೋಜ್ ಪೇಜಾವರ ಮಠದಲ್ಲಿ   ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಅಧ್ಯಕ್ಶತೆಯಲ್ಲಿ ಜರಗಲಿದೆ.

ಈ ಕಾರ್ಯಕ್ರಮದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಗಣಕ ಯಂತ್ರ   ವಿತರಣೆ  ಮತ್ತು ಗಣಕ ಯಂತ್ರ ಕಲಿಯಲು ಸಹಾಯಧನ ವಿತರಿಸಲಾಗುವುದು. ಮಹಾಸಭೆಯ ನಂತರ ಭಜನೆ ಮತ್ತು ಕೀರ್ತನೆ ಹಾಗು  ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ ನೆರವೇರಿಸಲಾಗುವುದು.

ಸಮಾಜ ಬಾಂಧವರು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾವಹಿಸಬೇಕಾಗಿ ಕಾರ್ಯದರ್ಶಿಯಾದ ಶೋಭಾ ಬಂಗೇರ ಕಾರ್ಯಕಾರಿ ಸಮಿತಿಯ ಪರವಾಗಿ ವಿನಂತಿಸಿದ್ದಾರೆ.
















No comments

Powered by Blogger.