ಶ್ರೀ ಸಾಯಿ ಈಶ್ವರ್ ಗುರೂಜಿ ಸೆ.26 ರಂದು ಶಂಕರಪುರ ಮಠದಲ್ಲಿ ಲಭ್ಯ.
ಶ್ರೀ ಸಾಯಿ ಈಶ್ವರ್ ಗುರೂಜಿಯವರ ಭೇಟಿಗೆ ಹೊರ ಜಿಲ್ಲೆ ರಾಜ್ಯದಿಂದ ಬರುವ ಭಕ್ತರ ಅನುಕೂಲಕ್ಕಾಗಿ ಸೂಚನೆ:-
ಶ್ರೀ ಸಾಯಿ ಈಶ್ವರ್ ಗುರೂಜಿ ಸೆ.26 ರಂದು ಶಂಕರಪುರ ಮಠದಲ್ಲಿ ಲಭ್ಯ.
ಬದುಕಿನಲ್ಲಿ ನೊಂದು ಬೆಂದ ಮನಸ್ಸುಗಳಿಗೆ ಸಾಂತ್ವಾನ , ಧೈರ್ಯ , ಮಾರ್ಗದರ್ಶನ ನೀಡಲು *26/09/2023 ಮಂಗಳವಾರ ಶಂಕರಪುರ ಮಠದಲ್ಲಿ ಸಾರ್ವಜನಿಕ ಬೇಟಿಗೆ ಲಭ್ಯವಿರುತ್ತಾರೆ.*
ಗುರೂಜಿಯವರು 2023 ಸಪ್ಟಂಬರ್ 30 ರಂದು ಬೆಂಗಳೂರು ಅಕ್ಟೋಬರ್ 2 ರಿಂದ 7 ತಾರೀಖಿನ ತನಕ ಮಧ್ಯಪ್ರದೇಶದ ಸಂಚಾರದಲ್ಲಿರುವುದರಿಂದ *ಮುಂದಿನ ಬೇಟಿ 10/10/2023 ಮಂಗಳವಾರ ಇರುವುದು* ..
ಹೆಚ್ಚಿನ ಮಾಹಿತಿಗಾಗಿ ಮಠದ ಕಛೇರಿಯನ್ನು ಸಂಪರ್ಕಿಸಿ - 7619115623 ,7026293111
Post a Comment